loader image

Mother of God Church

ಭಾಷಣ ಸ್ಪರ್ಧೆ

Report: Arun Dsouza ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ, ಕಥೊಲಿಕ್ ಸಭಾ, ಶಕ್ತಿನಗರ ಘಟಕದ ವತಿಯಿಂದ ಕೊಂಕಣಿ ಮತ್ತು ಕನ್ನಡ ಭಾಷಣ ಸ್ಪರ್ಧೆಯನ್ನು ಅಕ್ಟೋಬರ್ 23 ರಂದು ಭಾನುವಾರ ಚರ್ಚ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಟೋನಿ ಪಿಂಟೋ ಪ್ರಾರ್ಥನೆಯನ್ನು ನೆರವೇರಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ಅರುಣ್ ಡಿಸೋಜ ರವರು ಸಭೆಯನ್ನು ಸ್ವಾಗತಿಸಿ ತೀರ್ಪುಗಾರರನ್ನು ಪರಿಚಯಿಸಿದರು. ಸ್ಪರ್ಧೆಯಲ್ಲಿ ಉತ್ಸಾಹಿ ಮಕ್ಕಳು ಭಾಗವಹಿಸಿ ತಮ್ಮ ಭಾಷಣದ ಕೌಶಲ್ಯವನ್ನು ಪ್ರದರ್ಶಿಸಿದರು. ವಂದನಿಯ ಫಾದರ್ ಜೆರಾಲ್ಡ್ ಡಿಸೋಜಾ ಅವರು

ಭಾಷಣ ಸ್ಪರ್ಧೆ Read More »

The Food Expo.

The Food Expo. for Mission Sunday was observed at Shakthinagar Church on October 23, 2022. Parishioners came together to prepare the Pork Bafat, Ragthi, Chicken Chilli, Kebab, and breakfast on the previous day. On the day of the celebration, the Holy Eucharistic mass was held at 7:30 am. After the mass, parishioners were served breakfast

The Food Expo. Read More »

Catholic Shabha organises Christian Marriage Registration Camp

On Sunday, October 16, 2022, at 9:00 am Catholic Shabha held Christian Marriage Registration. Asha Monteiro led the prayer service. The gathering was welcomed by Arun Dsouza, President of Catholic Sabha. To mark the beginning, the dignitaries lit the lamp. Advocate Fr Jochim Dsouza provided information on the registration. Fr Gerald delivered the presidential address.

Catholic Shabha organises Christian Marriage Registration Camp Read More »

ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಆಭಾ ಕಾರ್ಡಿನ ನೊಂದಾವಣಿ ಕಾರ್ಯಕ್ರಮ

Report: Arun Dsouza ಮಾಜಿ ಶಾಸಕರು ಹಾಗೂ ಕೆಪಿಸಿಸಿಯ ಉಪಾಧ್ಯಕ್ಷರಾದ ಶ್ರೀ ಐವನ್ ಡಿಸೋಜ ರವರ ಮುಂದಾಳುತ್ವದಲ್ಲಿ ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ ಇದರ ಆಶ್ರಯದಲ್ಲಿ ಅಕ್ಟೋಬರ್ 15 ರಂದು ಮೇಲಿನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಚರ್ಚಿನ ಧರ್ಮಗುರುಗಳು ವಂ| ಜೆರಾಲ್ಡ್ ಡಿಸೋಜಾ ರವರು ಉದ್ಘಾಟಿಸಿದರು, ಮಾಜಿ ಕಾರ್ಪೊರೇಟರ್ ಭಾಸ್ಕರ್ ರಾವ್, ಮೀನಾ ಟೆಲ್ಲಿಸ್, ಸತೀಶ್ ಪೆನ್ಗಳ್ , ಹಬೀಬುಲ್ಲ ಕಣ್ಣೂರು, ಆನಂದ್ ಸೋನ್ಸ್, ನವಾಜ್ ಜೆಪ್ಪು, ಬಾಝಿಲ್ ರೊಡ್ರಿಗಸ್ ಹಾಗೂ ಇತರರು ಉಪಸ್ಥಿತರಿದ್ದರು.

ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಹಾಗೂ ಆಭಾ ಕಾರ್ಡಿನ ನೊಂದಾವಣಿ ಕಾರ್ಯಕ್ರಮ Read More »

ನೇಜಿಗುರಿಯಲ್ಲಿ ಅದ್ದೂರಿ ತೆನೆ ಹಬ್ಬ

Report: Arun Dsouza ನೇಜಿಗುರಿ ಗುಂಪು, ಕಥೊಲಿಕ್ ಸಭಾ, ಅಂತರ್ ಧರ್ಮೀಯ ಸೌಹಾರ್ದ ಆಯೋಗ, ನೇಜಿಗುರಿ ಕ್ರಿಕೆಟರ್ಸ್ ಟೀಮ್, ನೇಜಿಗುರಿ ಸ್ವಸಹಾಯ ಸಂಘ ಮತ್ತು ನೇಜಿಗುರಿ ಧ್ವನಿ ಇವರ ಜಂಟಿ ಆಶ್ರಯದಲ್ಲಿ ನೇಜಿಗುರಿ ತೆನೆಹಬ್ಬ -2022 ದಾಮೋದರ್-ಲೀಲಾವತಿ ಮನೆಯಲ್ಲಿ ಬಹಳ ಅದ್ದೂರಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅದರ ಜೊತೆಗೆ ತೆನೆಯನ್ನು ಸುಲಿದು, ಅಕ್ಕಿಯನ್ನು ಪಾಯಸದೊಂದಿಗೆ ಬೆರೆಸಿ ಎಲ್ಲರೂ ಸವಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಂದನಿಯ ಜೆರಾಲ್ಡ್ ಡಿಸೋಜ ರವರು ವಹಿಸಿದ್ದರು.

ನೇಜಿಗುರಿಯಲ್ಲಿ ಅದ್ದೂರಿ ತೆನೆ ಹಬ್ಬ Read More »