loader image

ದೀಪಾವಳಿ ಆಚರಣೆ

ಮದರ್ ಆಫ್ ಗಾಡ್ ಚರ್ಚ್, ಶಕ್ತಿನಗರ ಇವರ ಮುಂದಾಳತ್ವದಲ್ಲಿ ಮುಗ್ರೋಡಿ ಟೈಗರ್ಸ್, ಕಥೊಲಿಕ್ ಸಭಾ, ಸ್ತ್ರಿ ಸಂಘಟನೆ, ಸೌವರ್ದ ಆಯೋಗ, ICYM, YCS, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ದೀಪಾವಳಿ ಆಚರಣೆ-2023, 18.11.2023 ಶನಿವಾರ ಸಂಜೆ 6 ಗಂಟೆಗೆ ಚರ್ಚ್ ಸಭಾ ಭವನದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಕಥೊಲಿಕ್ ಸಭಾ ಶಕ್ತಿನಗರ ಘಟಕ ಹಾಗೂ ನೇಜಿಗುರಿ ಗುಂಪು

ದೀಪಾವಳಿ ಆಚರಣೆ Read More »

ಸರಕಾರಿ ಸೌಲಭ್ಯಗಳ ಶಿಬಿರ

ಮಧರ್ ಆಫ್ ಗಾಡ್ ಚರ್ಚ್, ಸ್ತ್ರಿ ಸಂಘಟನೆ, ಕಥೊಲಿಕ್ ಸಭಾ ,ICYM , YCS ಶಕ್ತಿನಗರ ಘಟಕ , ಕಮ್ಯೂನಿಟಿ ಎಂಪವರ್ಮೆಂಟ್ ಟ್ರಸ್ಟ್ (ರಿ) ಮತ್ತು ಮಂಗಳೂರು ಡಿಜಿಟಲ್ ಸೇವಾ ಕೇಂದ್ರ ಕಲ್ಪನೆ ಕುಲಶೇಖರ ಇವರ ಸಹಯೋಗದೊಂದಿಗೆ ಸರಕಾರಿ ಸೌಲಭ್ಯಗಳ ಶಿಬಿರ ವನ್ನು ಶಕ್ತಿನಗರ ಚರ್ಚ್ ಮಿನಿ ಹಾಲ್ ನಲ್ಲಿ ದಿನಾಂಕ 05/11/2023 ಭಾನುವಾರ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 2.00 ಘಂಟೆ ತನಕ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಧರ್ಮಗುರುಗಳು, ಶಕ್ತಿನಗರ ಚರ್ಚ್ ವಂ| ಫಾದರ್

ಸರಕಾರಿ ಸೌಲಭ್ಯಗಳ ಶಿಬಿರ Read More »

ಭಾಷಣ ಸ್ಪರ್ಧೆ

ಮದರ್ ಆಫ್ ಗಾಡ್ ಚರ್ಚ್ ಶಕ್ತಿನಗರ, ಕಥೊಲಿಕ್ ಸಭಾ, ಶಕ್ತಿನಗರ ಘಟಕದ ವತಿಯಿಂದ ಕೊಂಕಣಿ ಮತ್ತು ಕನ್ನಡ ಭಾಷಣ ಸ್ಪರ್ಧೆಯನ್ನು ಅಕ್ಟೋಬರ್ 29 ರಂದು ಭಾನುವಾರ ಚರ್ಚ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೇರಿ ಪಿಂಟೋ ಪ್ರಾರ್ಥನೆಯನ್ನು ನೆರವೇರಿಸಿದರು. ಕಥೊಲಿಕ್ ಸಭಾ ಅಧ್ಯಕ್ಷ ಅರುಣ್ ಡಿಸೋಜ ರವರು ಸಭೆಯನ್ನು ಸ್ವಾಗತಿಸಿ ತೀರ್ಪುಗಾರರನ್ನು ಪರಿಚಯಿಸಿದರು. ತೀರ್ಪುಗಾರರಾಗಿ ಲ್ಯಾನ್ಸಿ ಡಿ’ಕುನ್ಹಾ ಬೊಂದೆಲ್, ಮೌವಿ೯ಸ್ ಡಿಸೋಜ ಫೆರ್ಮಾಯ್ ತೀರ್ಪು ನೀಡಿದ್ದರು. ಸ್ಪರ್ಧೆಯಲ್ಲಿ ಉತ್ಸಾಹಿ ಮಕ್ಕಳು ಭಾಗವಹಿಸಿ ತಮ್ಮ ಭಾಷಣದ ಕೌಶಲ್ಯವನ್ನು

ಭಾಷಣ ಸ್ಪರ್ಧೆ Read More »